ಕುರಿ
ಈ ವಿಷಯವನ್ನು ಇನ್ನೊಬ್ಬರ ಜೊತೆ ಹೇಳಿಕೊಳ್ಳಬೇಕಾ? ಅಥವಾ ಬೇಡವೋ ಎಂದು ಯೋಚಿಸಿ ತೆಲೆ ಕೆಟ್ಟು ಹೋಯ್ತು. ನನ್ನ ಮನಸ್ಸಿನ ಸಮಾಧಾನಕೊಸ್ಕರ ಇದ್ದನ್ನು ಗೀಚೋಣ ಅ೦ತಾ ತೀರ್ಮಾನಿಸಿದೆ.
ಈ ಎರಡು-ಮೂರು ದಿನಗಳಲ್ಲಿ ನನಗೆ ಕೆಲವೊಂದು ವಿಷಯಗಳು ಮನಸ್ಸಿನ ತು೦ಬಾ ಗೋಜಲುಗಳನ್ನು ಸೃಷ್ಟಿಸಿ ಮನಸ್ಸಿನ ನೆಮ್ಮದಿಯನ್ನೇ ಕಿತ್ತುಕೊ೦ಡವು. ಅದರಲ್ಲಿ ಮೊದಲನೆಯದು-ಇನ್ನೊಬ್ಬರ ಕೈ ಕಾಯುವುದು, ನಮ್ಮ ಕೆಲಸಗಳು ಎಲ್ಲೋ, ಯಾರ ಕೈಯಲ್ಲೋ ಹೋಗಿ ನಿ೦ತಿರುತ್ತವೆ, ಅವರ ಅಮೋಘ ಹಸ್ತಗಳಿಂದ ಅವಕ್ಕೆ ಒ೦ದು ಗತಿ ಕಾಣಿಸಬೇಕಗಿರುತ್ತೆ. ಆದ್ರೆ ಆ ವ್ಯಕ್ತಿ ಯಾವುದೋ ವಯ್ಯುಕ್ತಿಕ ಮನಸ್ತಾಪದಿಂದ ಅದನ್ನ ಅಲ್ಲೇ ನಿಲ್ಲಿಸಿರುತ್ತಾನೆ. ಆ ಮನಸ್ತಾಪಗಳಿಗೆ ನಾವು ಕಾರಣ ಅಲ್ಲದೆ ಇದ್ದರೂ ನಾವು ಅದರಿಂದ ನೋವನ್ನ ಅನುಭವಿಸಬೇಕಾಗುತ್ತೆ. ನಮಗೆ ಯಾಕೆ ಈ ಶಿಕ್ಷೆ? ಮುಂದೆ ಅವರಿಗೂ ಇದೆ ಸ್ಥಿತಿ ಬರಬಹುದಲ್ಲವೇ. ನನಗೆ ಕೆಲವೊಂದು ಸರಿ ನಗು ಬರುತ್ತೆ, ಏನಪ್ಪಾ ಅಂದ್ರೆ ಕೆಲವೊಬ್ಬರು ಎಲ್ಲಾ ತಮ್ಮಿಂದ ಆಗಿರೋದು, ಖುದ್ದು ಅವರೇ ಮಾಡಿರೋದು ಅಂತ ತಿಳಿದುಕೊ೦ಡಿರುತ್ತಾರೆ.
ಉದಾಹರಣೆ ಗೆ ನಮ್ಮ ಘನ ಸರ್ಕಾರ ಕೆಲವೊಂದು ಸೌಲಭ್ಯಗಳನ್ನು ಸರ್ವ ಜನರ ಉಪಯೋಗಕ್ಕಾಗಿ ಅ೦ತ ಜನ ಸಾಮಾನ್ಯರ ತೆರಿಗೆ ಹಣದಿಂದ ಕಲ್ಪಿಸಿಕೊಟ್ಟಿರುತ್ತೆ. ಹೀಗಿರುವಾಗ ಕೆಲವೊಬ್ಬ ಸರ್ವಾಧಿಕಾರಿಗಳು ತಮ್ಮ ಸ್ವಂತ ಹಣದಿ೦ದಾನೆ ಮಾಡಿರೋದು ಅಂತ ತಿಳಿದುಕೊಂಡರೆ ಜನಸಾಮಾನ್ಯರ ಪಾಡೇನು? ಇದೇ ತರ ಆದ್ರೆ ಜೀವನ ನಡೆಸೋದು ಹ್ಯಾಗೆ? ಸಾರ್ವಜನಿಕ ನಳಗಳು ಇರೋದು ಎಲ್ಲರಿಗಾಗಿ, ಆದ್ರೆ ಯಾವನೋ ಒಬ್ಬ ದೊಡ್ಡ ಜನ ಅಂತ ಅನಿಸಿಕೊ೦ಡವನು ತನ್ನ ಅಧಿಕಾರವನ್ನು ಉಪಯೋಗಿಸಿಕೊಂಡು ತನ್ನ ಸುಪರ್ದಿಗೆ ತೆಗೊಂಡ್ರೆ ನಾವೆಲ್ಲಿಗೆ ಹೋಗಬೇಕು?
ಇಲ್ಲಿ ಮ೦ಗ ಆದವರು ಯಾರು? ಇನ್ನು ಒಂದು ಬೇಸರದ ವಿಷಯ ಏನೂ ಅಂದ್ರೆ, ಕೆಲವೊಬ್ಬ ಜನಗಳು ಇಂತ ಸರ್ವಾಧಿಕಾರಿಗಳ ಜೊತೆಗೆ ಇರ್ತಾರೆ ಹಾಗೂ ಜನಸಾಮಾನ್ಯರ ನಡುವೆಯೂ ಇರ್ತಾರೆ. ನಿಜ ಹೇಳಬೇಕು ಅಂದ್ರೆ ಅವರೂ ಜನಸಾಮಾನ್ಯರೇ, ಅವ್ರು ತಮ್ಮ ತರಾನೆ ಇರೋ ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡೋದ್ರಲ್ಲಿ ತಪ್ಪೇನು ಇದೆ?
ಇನ್ನೂ ಒಂದು ವರ್ಗದ ಜನ ಇರ್ತಾರೆ. ಅವರು ಸ್ವಲ್ಪ ಸ್ವಾಭಿಮಾನಿಗಳು, ಸ್ವಲ್ಪವೇ ಸ್ವಲ್ಪ ಅಹ೦ಕಾರಿಗಳು. ಅವ್ರ ಹತ್ರ ಸ್ವಂತ ನಳ ಇರೋಲ್ಲ, ಇದ್ರೂ ಅದರಿಂದ ಒಂದೆರಡು ಹನಿ ನೀರು ಬರಬಹುದು ಅಷ್ಟೇ. ಇವರಿಗೆ ಸಾರ್ವಜನಿಕ ನಳದ ಅವಶ್ಯಕತೆ ತು೦ಬಾ ಇರುತ್ತೆ, ಅವರನ್ನೇ ನಂಬಿ ಇರೋ ಕೆಲವೊಬ್ಬ ಕುರಿಗಳು ಇರ್ತಾರೆ ಅವರಿಗಂತೂ ನಳಗಳು ಬೇಕೇ ಬೇಕು. ಯಾಕಂದ್ರೆ ಒಂದೆರಡು ಹನಿ ನೀರಲ್ಲಿ ಇವರ ಬಾಯಾರಿಕೆ ಇ೦ಗೊಲ್ಲ. ಆ ಸರ್ವಾಧಿಕಾರಿ ಗಳ ಹತ್ರನಂತೂ ಪುಷ್ಕಳವಾಗಿ ನೀರು ಇರುತ್ತೆ. ಪಾಪ ಈ ಕುರಿಗಳೂ ಕೂಡ ಜೀವಿಗಳು ತಾನೆ? ಅವಕ್ಕೂ ಕುಡಿಬೇಕು ಅನಿಸುತ್ತೆ. ಆದರೆ ಅಭಿಮಾನಿಗಳು ಅವುಗಳಿಗೆ ಯಜಮಾನರು ಯಥೇಚ್ಛ ನೀರನ್ನೂ ಕೊಡಲಾರರು ಅಥವಾ ತಮ್ಮ ಭಿಂಕ ಬಿಗುಮಾನಗಳನ್ನು ಬಿಟ್ಟು ಸರ್ವಾಧಿಕಾರಿಗಳ ಬಳಿಯೂ ಹೋಗಲಾರರು. ಈ ನಮ್ಮ ಕುರಿಗಳು ನೀರಿಗಾಗಿ ಹಪಹಪಿಸಿ ಕೊನೆಗೆ ಜೀವವನ್ನೂ ಬಿಟ್ಟರೆ ಅದರಲ್ಲಿ ವಿಶೇಷವೇನೂ ಇಲ್ಲ. ಇದೆಲ್ಲವನ್ನೂ ನೋಡುತ್ತಾ ತಮಗೆ ಸಂಬಂದವೇ ಇಲ್ಲವೇನೋ ಅನ್ನುವ ಹಾಗೆ ಇರೋ ನಮ್ಮ ಸರ್ವಾಧಿಕಾರಿಗಳ ಶಿಷ್ಯಂದಿರು ಬೇರೆ.
ಇದರಲ್ಲಿ ತಪ್ಪು ಯಾರದ್ದು?
ಘನ ಸರ್ಕಾರದ್ದಾ?
ಸರ್ವಾಧಿಕಾರಿಯದ್ದಾ?
ಅವರ ಶಿಷ್ಯರದ್ಡಾ?
ನಮ್ಮ ಸ್ವಾಭಿಮಾನಿಗಳದ್ದಾ?
ಅಥವಾ ಕುರಿಗಳದ್ದಾ?
ನನ್ನ ಪ್ರಕಾರ ಕುರಿಗಳದ್ದೇ.
Wednesday, July 14, 2010
Wednesday, July 7, 2010
ಇನ್ನೊಂದು ವಿಷಯ ಪ್ರಸ್ತಾಪಿಸಬೇಕು ಅನಿಸ್ತಿದೆ.
ನಮ್ಮ ಮಹಾವಿದ್ಯಾಲಯ ದಲ್ಲಿ ಹೊಸ ವಿದ್ಯಾರ್ಥಿ ನಿಲಯಗಳನ್ನ ಕಟ್ಟಿದಾರೆ, ನೋಡೋದಕ್ಕೆ ತು೦ಬಾ ಚೆನ್ನಾಗಿವೆ ಆದ್ರೆ, ಎನಿರಬೇಕೋ ಅದು ಇಲ್ಲ. ಇಡೀ ನಿಲಯದಲ್ಲಿ ಒಂದೇ ಒಂದು ಬಟ್ಟೆ ಒಗಿಯೋ ಕಲ್ಲು ಇಲ್ಲ. ನನಗಂತೂ ತುಂಬಾನೇ ಕಷ್ಟ ಆಗ್ತಾ ಇದೆ. ಮೊದಲಾದರೆ ಹ್ಯಾಗೋ ಹಳೆ ನಿಲಯಗಳಿಗೆ ಹೋಗಿ ಒಗೆದುಕೊಂಡು ಬರ್ತಾ ಇದ್ದೆ, ಆದ್ರೆ ಈಗ ಮಳೆ ಸುರಿತಾ ಇರುತ್ತೆ, ಹೋಗೋದಿಕ್ಕೆ ಕಷ್ಟ ಆಗ್ತಿದೆ. ಮೊನ್ನೆ ಹೀಗೇ ಆಯಿತು. ಮಂಜುನಾಥ್ ಜೊತೆ ಬಟ್ಟೆ ಒಗೆಯುದಿಕ್ಕೆ ಹೋಗೋಣ ಅಂತ ಎಲ್ಲ ತಯಾರಿ ಆಗಿತ್ತು, ಮಳೆ ಶುರು ಆಯಿತು ನೋಡಿ ಹೊರಗಡೆ ಹೋಗೋದಿಕ್ಕೆ ಆಗ್ಲೇ ಇಲ್ಲ. ಕೊನೆಗೆ ನಮ್ಮ ನಿಲಯದಲ್ಲೇ ಮುಗಿಸೋಣ ಅಂತ ಆಯ್ತು. ನನಗ್ಯಾಕೋ ಆ ಸ್ನಾನದ ಮನೇಲಿ ಬಟ್ಟೆ ಒಗಿಯೋದಕ್ಕೆ ಮನಸ್ಸು ಒಪ್ಪಲ್ಲಿಲ್ಲ. ಕೊನೆಗೆ ಕೊಡೆ ತಗೊಂಡು ಹೋಗೆ ಬಿಟ್ಟೆ.
ಇದರಲ್ಲಿ ಏನಿದೆ ವಿಶೇಷ?
ಏನಪ್ಪಾ ಅ೦ದ್ರೆ ಈ ನಮ್ ಗುತ್ತಿಗೆದಾರ ಇದಾನಲ್ಲ ಬಿ ಜಿ ಶಿರ್ಕೆ, ಸರಿ ಇಲ್ಲ. ಒ೦ದು ವಿದ್ಯಾರ್ಥಿ ನಿಲಯ ಅಂದ್ರೆ ಬೇಕಾಗಿರೋ ಮುಖ್ಯವಾದ ಸೌಲಭ್ಯಗಳನ್ನೇ ಬಿಟ್ಟಿದಾನೆ. ಬಟ್ಟೆ ಒಗೆಯೋ ಜಾಗ, ಕೊನೆ ಪಕ್ಷ ಒಣಗಿಸೋಕಾದ್ರೂ ಬೇಡ್ವಾ? ಇದೆಲ್ಲ ಸಿಕ್ಕಾಪಟ್ಟೆ ಉನ್ನತ ವರ್ಗದವರಿಗೆ ಹೇಳಿ ಮಾಡಿಸಿದ ಹಾಗಿದೆ.
ಇನ್ನೂ ಹೇಳ್ತಾ ಹೋದ್ರೆ ಎಣಿಸಲಿಕ್ಕೆ ಆಗದೆ ಇರೋ ಅಷ್ಟು ಕೊರತೆಗಳಿವೆ. ಎಲ್ಲದನ್ನೂ ಪಟ್ಟಿ ಮಾಡೋದಿಕ್ಕೆ ಒಂದು "ಗೀಚು" (blog) ಸಾಕಾಗೋಲ್ಲ .
ನಮ್ಮ ಮಹಾವಿದ್ಯಾಲಯ ದಲ್ಲಿ ಹೊಸ ವಿದ್ಯಾರ್ಥಿ ನಿಲಯಗಳನ್ನ ಕಟ್ಟಿದಾರೆ, ನೋಡೋದಕ್ಕೆ ತು೦ಬಾ ಚೆನ್ನಾಗಿವೆ ಆದ್ರೆ, ಎನಿರಬೇಕೋ ಅದು ಇಲ್ಲ. ಇಡೀ ನಿಲಯದಲ್ಲಿ ಒಂದೇ ಒಂದು ಬಟ್ಟೆ ಒಗಿಯೋ ಕಲ್ಲು ಇಲ್ಲ. ನನಗಂತೂ ತುಂಬಾನೇ ಕಷ್ಟ ಆಗ್ತಾ ಇದೆ. ಮೊದಲಾದರೆ ಹ್ಯಾಗೋ ಹಳೆ ನಿಲಯಗಳಿಗೆ ಹೋಗಿ ಒಗೆದುಕೊಂಡು ಬರ್ತಾ ಇದ್ದೆ, ಆದ್ರೆ ಈಗ ಮಳೆ ಸುರಿತಾ ಇರುತ್ತೆ, ಹೋಗೋದಿಕ್ಕೆ ಕಷ್ಟ ಆಗ್ತಿದೆ. ಮೊನ್ನೆ ಹೀಗೇ ಆಯಿತು. ಮಂಜುನಾಥ್ ಜೊತೆ ಬಟ್ಟೆ ಒಗೆಯುದಿಕ್ಕೆ ಹೋಗೋಣ ಅಂತ ಎಲ್ಲ ತಯಾರಿ ಆಗಿತ್ತು, ಮಳೆ ಶುರು ಆಯಿತು ನೋಡಿ ಹೊರಗಡೆ ಹೋಗೋದಿಕ್ಕೆ ಆಗ್ಲೇ ಇಲ್ಲ. ಕೊನೆಗೆ ನಮ್ಮ ನಿಲಯದಲ್ಲೇ ಮುಗಿಸೋಣ ಅಂತ ಆಯ್ತು. ನನಗ್ಯಾಕೋ ಆ ಸ್ನಾನದ ಮನೇಲಿ ಬಟ್ಟೆ ಒಗಿಯೋದಕ್ಕೆ ಮನಸ್ಸು ಒಪ್ಪಲ್ಲಿಲ್ಲ. ಕೊನೆಗೆ ಕೊಡೆ ತಗೊಂಡು ಹೋಗೆ ಬಿಟ್ಟೆ.
ಇದರಲ್ಲಿ ಏನಿದೆ ವಿಶೇಷ?
ಏನಪ್ಪಾ ಅ೦ದ್ರೆ ಈ ನಮ್ ಗುತ್ತಿಗೆದಾರ ಇದಾನಲ್ಲ ಬಿ ಜಿ ಶಿರ್ಕೆ, ಸರಿ ಇಲ್ಲ. ಒ೦ದು ವಿದ್ಯಾರ್ಥಿ ನಿಲಯ ಅಂದ್ರೆ ಬೇಕಾಗಿರೋ ಮುಖ್ಯವಾದ ಸೌಲಭ್ಯಗಳನ್ನೇ ಬಿಟ್ಟಿದಾನೆ. ಬಟ್ಟೆ ಒಗೆಯೋ ಜಾಗ, ಕೊನೆ ಪಕ್ಷ ಒಣಗಿಸೋಕಾದ್ರೂ ಬೇಡ್ವಾ? ಇದೆಲ್ಲ ಸಿಕ್ಕಾಪಟ್ಟೆ ಉನ್ನತ ವರ್ಗದವರಿಗೆ ಹೇಳಿ ಮಾಡಿಸಿದ ಹಾಗಿದೆ.
ಇನ್ನೂ ಹೇಳ್ತಾ ಹೋದ್ರೆ ಎಣಿಸಲಿಕ್ಕೆ ಆಗದೆ ಇರೋ ಅಷ್ಟು ಕೊರತೆಗಳಿವೆ. ಎಲ್ಲದನ್ನೂ ಪಟ್ಟಿ ಮಾಡೋದಿಕ್ಕೆ ಒಂದು "ಗೀಚು" (blog) ಸಾಕಾಗೋಲ್ಲ .
Whenever I search for good quality chemicals, equipments and some specialized instruments, I feel very sad. If you see any research article you can clearly see that they used chemicals from aldrich or merck. Leave this matter. Today I searched for agate mortar and pestle in the internet. But the results shown only companies from abroad. I am not sure that none of the Indian companies are manufacturing it. I could not get any one. This followed in case of good quality glass.
Why we are lagging in all aspects of scientific technology? This foreign companies have patents for all. Why we are sleeping.
I have chosen research as my carrier that is why I am aware of these things. But our common man is not aware of these things. Still he believes our country is growing. I agree it is growing but with a speed of tortoise.
Why we are lagging in all aspects of scientific technology? This foreign companies have patents for all. Why we are sleeping.
I have chosen research as my carrier that is why I am aware of these things. But our common man is not aware of these things. Still he believes our country is growing. I agree it is growing but with a speed of tortoise.
Saturday, July 3, 2010
Subscribe to:
Posts (Atom)